139 ನೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ( ಐ ) ಸ್ಥಾಪನಾ ದಿನ. ಮಂಜೇಶ್ವರ ಬ್ಲಾಕ್ ಪಂಚಾಯತ್ ಆಫೀಸ್ ಪರಿಸರದಲ್ಲಿ ದಲಿತ ಕಾಂಗ್ರೆಸ್ ನೇತಾರ ಗುರುವಪ್ಪ ಮಂಜೇಶ್ವರ ಉದ್ಘಾಟನೆ.
ಡಿಸೆಂಬರ್ 28, 2023
0
139 ನೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ( ಐ ) ಸ್ಥಾಪನಾ ದಿನ. ಮಂಜೇಶ್ವರ ಬ್ಲಾಕ್ ಪಂಚಾಯತ್ ಆಫೀಸ್ ಪರಿಸರದಲ್ಲಿ ದಲಿತ ಕಾಂಗ್ರೆಸ್ ನೇತಾರ ಗುರುವಪ್ಪ ಮಂಜೇಶ್ವರ ಉದ್ಘಾಟನೆ.
ಮಂಜೇಶ್ವರ: 139 ನೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ( ಐ ) ಸ್ಥಾಪನಾ ದಿನವನ್ನು ಮಂಜೇಶ್ವರ ಮಾಜಿ ಮಂಡಲ ಅಧ್ಯಕ್ಷರಾದ ಶಾಪಿ ಮಾಷ್ಟರ್ ರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಆಫೀಸ್ ಮುಂಭಾಗದಲ್ಲಿ ನಡೆಯಿತು. ದಲಿತ ಕಾಂಗ್ರೆಸ್ ನೇತಾರ ಗುರುವಪ್ಪ ಉದ್ಘಾಟಿಸಿದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ( ಐ ) ಪತ್ತಾಕೆಯನ್ನು ಐಆರ್ಡಿಪಿ ಇಬ್ರಾಹಿಂ ನೆರೆವೇರಿಸಿದರು. ಕಾಂಗ್ರೆಸ್ ನೇತಾರರಾದ ನೈನರ್ ಅಹಮದ್, ನಾಗೇಶ್, ಮಹಾಲಿಂಗ, ಝಕರಿಯ ಶಾಲಿಮಾರ್, ತಮೀಮ್ ಗುಡ್ಡೆ, ಪೂವಪ್ಪ , ರಾಮ ಮಂಜೇಶ್ವರ, ಮಾಧವ ಸಾಲಿಯಾನ್ ಕುಂಜತ್ತೂರು, ಯೋಗೇಶ್ ಮಂಜೇಶ್ವರ, ಮೋಹಿದೀನ್ ಗುಡ್ಡೆ , ರಜಾಕ್ ಬಡಜೆ, ಇಬ್ರಾಹಿಂ ಕುಂತುರು, ರಾಮಣ್ಣ ಕುಂಜತೂರು, ಅನೀಫ್ ಕುಂಜತ್ತೂರು, ಮೊಹಮ್ಮದ್ ದಿಲ್ದಾರ್, ತಾರನಾಥ್ ಮಂಜೇಶ್ವರ, ಹರೀಶ್ ಕುಮಾರ್ ಬಡಜೆ, ಇಬ್ರಾಹಿಂ ಶರ್ಜಾ, ರಾಮಣ್ಣ ಗುಡ್ಡೆ , ಸುನಿಲ್ ಕುಮಾರ್ ಕುಂಜತೂರು, ಇಸ್ಮಾಯಿಲ್ ಕಡಂಬರ್, ಶಬ್ಬೀರ್ ಪಾಂಡ್ಯಲ್, ರಫೀಕ್ ಪಣಂಬೂರ್, ಮಹಿಳಾ ಕಾಂಗ್ರೆಸ್, ಮಾಯ ಮೋಹಿನಿ, ರಾಧಾ ಮೇಡಂ, ಪಾತಿಮತ್ ಜೋರಾ, ಮಾಜಿ ಯುವ ಕಾಂಗ್ರೆಸ್ ನೇತಾರ ಹನೀಪ್ ಮಂಜೇಶ್ವರ ಧನ್ಯವಾದ ಹೇಳಿದರು