ಬಿಜೆಪಿ ಕಾರ್ಯಕರ್ತ ರಾಧಾಕೃಷ್ಣ ನಡಿಮಾರ್ ನಿಧನ.
ನವೆಂಬರ್ 21, 2023
0
ಬಿಜೆಪಿ ಕಾರ್ಯಕರ್ತ ರಾಧಾಕೃಷ್ಣ ನಡಿಮಾರ್ ನಿಧನ.
ವರ್ಕಾಡಿ: ವರ್ಕಾಡಿಯ ಬಿಜೆಪಿ ಹಿರಿಯ ಕಾರ್ಯಕರ್ತ, ಕೊಡ್ಲ ಮೊಗರು ನಡಿಮಾರು ನಿವಾಸಿ ಕುಣಿಬೈಲ್ ಬೂತ್ ಅಧ್ಯಕ್ಷರಾಗಿದ್ದ ರಾಧಾಕೃಷ್ಣ ಶೆಟ್ಟಿ (61) ನಿಧನರಾದರು. ಮೃತರು ಪತ್ನಿ ವಸಂತಿ, ಮಕ್ಕಳಾದ ಚೈತ್ರ ಶೆಟ್ಟಿ, ಚರಣ್ ರಾಜ್, ಚೇತನ್ ಶೆಟ್ಟಿ, ಚಿಂತನ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗ ವನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಫುಲ್ ಕೃಷ್ಣ, ಜಿಲ್ಲಾ ಪ್ರ. ಕಾರ್ಯದರ್ಶಿ
ವಿಜಯ್ ರೈ, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ದೂಮಪ್ಪ ಶೆಟ್ಟಿ ತಾಮಾರ್, ಭಾಸ್ಕರ್ ಪೊಯ್ಯೇ, ಅಶ್ವಿನಿ ಪಜ್ವ, ರಾಜ್ ಕುಮಾರ್, ಮೊದಲದವರು ಭೇಟಿ ನೀಡಿ ಸಂತಾಪ ಸೂಚಿಸಿದರು.