ಕೇರಳ ರಾಜ್ಯ ಮಟ್ಟದ ಎಲ್.ಎಸ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಕೊಡ್ಲಮೊಗರು ಶಾಲೆಯ ಅಬೂಬಕರ್ ಸಿದ್ದೀಕ್ ಉತ್ತೀರ್ಣ.
ಜೂನ್ 25, 2024
0
ಕೇರಳ ರಾಜ್ಯ ಮಟ್ಟದ ಎಲ್.ಎಸ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಕೊಡ್ಲಮೊಗರು ಶಾಲೆಯ ಅಬೂಬಕರ್ ಸಿದ್ದೀಕ್ ಉತ್ತೀರ್ಣ.
ಕೊಡ್ಲಮೊಗರು: 2023 - 2024 ನೇ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಎಲ್. ಎಸ್. ಎಸ್ ಪ್ರತೀಭಾನ್ವೇಷಣಾ ಪರೀಕ್ಷೆಯಲ್ಲಿ ಶ್ರೀ ವಾಣಿ ವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ಮೊಹಮ್ಮದ್ ಅಲಿ ಎಮ್. ಎ. ಶೇರಿಫಾ ದಂಪತಿಗಳ ಪುತ್ರ ಅಬೂಬಕರ್ ಸಿದ್ದಿಕ್ ಉತ್ತೀರ್ಣನಾಗಿ ಶಾಲೆಗೆ ಹಿರಿಮೆಯನ್ನು ತಂದಿರುತ್ತಾನೆ.
ಅಲ್ಲದೆ ಚಿತ್ರ ಕಲೆ, ಕರ ಕುಶಲ ಕಲೆಗಳಲ್ಲಿ ಪ್ರತಿಭಾವಂತ. ಈತನಿಗೆ ಶಾಲಾ
ಪ್ರಬಂದಕರು , ಮುಖ್ಯೋಪಾಧ್ಯಾಯ ರು , ಪಿ.ಟ.ಎ., ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದವರು ಶುಭಹಾರೈಸಿದ್ದಾರೆ.