ಪ್ರೋವಿಡೆಂಟ್ ಪಂಡ್ ಪೆನ್ಸನರ್ ಅಸೋಷಿಯೇಷನ್ ಮಂಜೇಶ್ವರ ಏರಿಯಾ ಸಮ್ಮೇಳನ.
ಜೂನ್ 18, 2024
0
ಪ್ರೋವಿಡೆಂಟ್ ಪಂಡ್ ಪೆನ್ಸನರ್ ಅಸೋಷಿಯೇಷನ್ ಮಂಜೇಶ್ವರ ಏರಿಯಾ ಸಮ್ಮೇಳನ.
ಮಂಜೇಶ್ವರ: ಪ್ರೋವಿಡೆಂಟ್ ಪಂಡ್ ಪೆನ್ಸನರ್ ಅಸೋಷಿಯೇಷನ್ ಮಂಜೇಶ್ವರ ಏರಿಯಾ ಸಮ್ಮೇಳನ ಹೊಸಂಗಡಿ ರಾಮಯ್ಯ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಮಾಜಿ ಉದುಮ ಶಾಸಕರಾದ ಕೆ.ವಿ ಕುನ್ನಿರಾಮನ್ ಉದ್ಘಾಟಿಸಿ ಮಾತನಾಡಿದರು. ಕಾಂ. ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕಾರ್ಯಾಂಬು, ಜಿಲ್ಲಾ ಸಮಿತಿ ಸದಸ್ಯರಾದ ಸುಕುಮಾರನ್, ಪ್ರಶಾಂತ್ ಕನಿಲ, ಪ್ರೇಮಲತಾ ಸಿ.ಬಿ ಮೊದಲಾದವರು ಮಾತನಾಡಿದರು. ಪ್ರೇಮ ಹೊಸಬೆಟ್ಟು ಸ್ವಾಗತಿಸಿದರು.