ಈ ಬಾರಿ 'ಸುರೇಶ್ ಮಂಜೇಶ್ವರ್' ಕಥಾ ರಚನೆಯ "ಒರಿಯಾಂಡಲ ಸರಿ ಬೋಡು" ಲಕುಮಿ ತಂಡದ ಹೊಸ ನಾಟಕ ಮುಹೂರ್ತ.
ಜೂನ್ 19, 2024
0
ಈ ಬಾರಿ 'ಸುರೇಶ್ ಮಂಜೇಶ್ವರ್' ಕಥಾ ರಚನೆಯ "ಒರಿಯಾಂಡಲ ಸರಿ ಬೋಡು" ಲಕುಮಿ ತಂಡದ ಹೊಸ ನಾಟಕ ಮುಹೂರ್ತ.
ಮಂಜೇಶ್ವರ: ಮಂಗಳೂರಿನ ಲಯನ್ ಕಿಶೋರ್ ಡಿ ಶೆಟ್ಟಿ ಇವರ ಸಾರಥ್ಯದ ಲಕುಮಿ ತಂಡದ "ಕುಸಲ್ದ ಕಲವಿದೆರ್" ಅಭಿನಯಿಸುವ ಹೊಸ ನಾಟಕ
ಕಿಶೋರ್ ಡಿ ಶೆಟ್ಟಿ ನಿರ್ಮಾಣ;ನಿರ್ದೇಶನ; ಅರವಿಂದ್ ಬೋಳಾರ್ ವಿಭಿನ್ನ ಪಾತ್ರದಲ್ಲಿರುವ "ಒರಿಯಾಂಡಲ ಸರಿ ಬೋಡು" ಇದರ ಮುಹೂರ್ತ ಸಮಾರಂಭ ಮಂಗಳೂರಿನ ಶರವು ಮಹಾಗಣಪತಿ ಸನ್ನಿಧಿಯಲ್ಲಿ ಜರಗಿತು. ಸಮಾರಂಭದಲ್ಲಿ ಕ್ಷೇತ್ರದ ಅರ್ಚಕರಾದ ಸುದೇಶ್ ಶಾಸ್ತ್ರಿಗಳು ಮುಹೂರ್ತ ನೆರವೇರಿಸಿದರು. ಕಿಶೋರ್ ಡಿ ಶೆಟ್ಟಿ; ಅರವಿಂದ್ ಬೋಳಾರ್; ಶೋಭಾ ಶೆಟ್ಟಿ ಮಂಗಳೂರು; ದಿನೇಶ್ ಅತ್ತಾವರ್; ಮೋಹನ್ ಕೊಪ್ಪಳ, ತುಳಸಿದಾಸ್ ಮಂಜೇಶ್ವರ; ವಸಂತ್ ವಿ ಅಮೀನ್; ನವೀನ್ ಶೆಟ್ಟಿ ಅಳಿಕೆ; ಸುರೇಶ್ ಮಂಜೇಶ್ವರ; ಗಿರೀಶ್ ಇಚ್ಲಂಗೋಡು; ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.