ಕೊಡ್ಲ ಮೊಗರು ಶ್ರೀ ವಾಣಿ ವಿಜಯ ಶಾಲೆಗೆ ರಾಜ್ಯ ಹಿರಕ್ ಪದಕ.
ಜೂನ್ 19, 2024
0
ಕೊಡ್ಲ ಮೊಗರು ಶ್ರೀ ವಾಣಿ ವಿಜಯ ಶಾಲೆಗೆ ರಾಜ್ಯ ಹಿರಕ್ ಪದಕ.
ಮಂಜೇಶ್ವರ : ಕೇರಳ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನಡೆಸುವ ಬುಲ್ಬುಲ್ ವಿಭಾಗದ ರಾಜ್ಯ ಹೀರಕ್ ಪದಕಕ್ಕೆ ಶ್ರೀ ವಾಣಿ ವಿಜಯ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳಾದ ಫಹಮಿದ
ಸಾ ನ್ವಿ .ಕೆ.ಎಸ್,
ದೀಕ್ಷಾ.ಎನ್
ಫಹತಿಮತ್ ಹನ,
ಸ್ವೀಕೃತಿ ಮತ್ತು
ಆಯಿಶಾತ್ ಮುನ್ನವರ ಅಹರ್ತೆ ಪಡೆದುಕೊಂಡಿದ್ದಾರೆ.ಇವರಿಗೆ
ಬುಲ್ಬುಲ್ ಅದ್ಯಾಪಿಕೆ ಶ್ರೀ ಮತಿ ಜ್ಯೋತಿ ಲಕ್ಷ್ಮಿ. ಕೆ ತರಬೇತಿ ನೀಡಿದರು.
ಮಕ್ಕಳ ಸಾಧನೆಗೆ ಶಾಲಾ ಪ್ರಭಂದಕರು ಮುಖ್ಯ ಅಧ್ಯಾಪಕರು ಹಾಗೂ ರಕ್ಷಕ ಶಿಕ್ಷಕರ ತಂಡ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.