ಹೇರೂರು ನಿವಾಸಿ ಉಪೇಂದ್ರ ಆಚಾರ್ಯ ನಿಧನ.
ಜನವರಿ 12, 2025
0
ಹೇರೂರು ನಿವಾಸಿ ಉಪೇಂದ್ರ ಆಚಾರ್ಯ ನಿಧನ.
ಬಂದ್ಯೋಡು: ಹೇರೂರು ನಿವಾಸಿ, ಬಡಗಿ ಉದ್ಯೋಗಿ ಉಪೇಂದ್ರ ಆಚಾರ್ಯ (89) ಇಂದು ಬೆಳಗ್ಗೆ 11.30 ಕ್ಕೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ದಿ. ಅಬ್ಬಣ್ಣ ಆಚಾರ್ಯ - ದಿ. ರಾಧಾ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಸುಗಂಧಿ, ಮಕ್ಕಳಾದ: ದಿವಾಕರ ಆಚಾರ್ಯ ಹೇರೂರು ( ಉಪ್ಪಳದಲ್ಲಿ ಅಗ್ರಿಕಲ್ಚರಲ್ ಬ್ಯಾಂಕ್ ನಲ್ಲಿ ಅಪ್ರೈಸರ್ ಉದ್ಯೋಗಿ), ಆರ್ಟಿಸ್ಟ್ ಚಿದಾನಂದ ಆಚಾರ್ಯ ಹೇರೂರು, ಪುಷ್ಪಲತಾ, ಹೇಮಲತಾ, ಅಳಿಯಂದಿರಾದ: ಗಣೇಶ್ ಆಚಾರ್ಯ ಒಡ್ಡಂಬೆಟ್ಟು, ಪ್ರಕಾಶ್ ಆಚಾರ್ಯ ನೀರ್ಚಾಲು, ಸೊಸೆ: ಯಶೋಧ, ಸಹೋದರ - ಸಹೋದರಿಯರಾದ: ನಾರಾಯಣ ಆಚಾರ್ಯ ಬನ್ನೂರು ಪುತ್ತೂರು, ಸುಂದರ ಆಚಾರ್ಯ ಕುಬನೂರು, ಸರಸ್ವತಿ ಆಚಾರ್ಯ ಬೊಳುವಾರು ಪುತ್ತೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸ್ವ - ಗೃಹದಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರ ಸಹೋದರರ ಪೈಕಿ ಪಚ್ಚಂಬಳ ಗಣಪತಿ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.